Sunday, June 14, 2015

ಕವಿತೆ. .

ಕವಿತೆ. ..

 ಹೇ ಕವಿತೆ
ತೊರೆಯದಿರು
 ಈ ಕವಿ ಯ.. 
ಮರೆಯದಿರು
 ಈ ಮುನಿ ಯ..

ರಸ ದೀವಿಗೆ
ತುಂಬುವುದು ಜಗವ..
ನಿನ್ನ ಸ್ನೇಹ
ಬೆಳಗುವುದು ಮನವ..

ಇರಲಿ ಶಾರದೆಯ
ಸಾನಿಧ್ಯ.
ನನ್ನ ತನುವೆ
ನಿನಗೆ ನೈವೇದ್ಯ. .

ನೀನು ಕೈ ಹಿಡಿದರೆ
ತಾಳುವುದು ಈ ಜೀವ. .
ನೀನು ಕೈ ಬಿಟ್ಟರೆ
ಸಾಯುವುದು ಕವಿಯ ಜೀವ.               
                        
                        ಕಿರಣ್ ಆತ್ರೇಯ. ..




2 comments: