Thursday, March 5, 2026
ಸ್ತ್ರೀ,ಪುರುಷರ ಸಮಾಗಮದಲ್ಲಿ ಯಾರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ
Saturday, October 2, 2021
ಏಕಂ ಸತ್ ವಿಪ್ರಾ ಬಹುಧಾ ವದಂತಿ :- ದೇವನೊಬ್ಬನಾಮ ಹಲವು
Wednesday, April 14, 2021
ಕಾಶಿಯಲ್ಲಿನ ಕೆಲವು ವಿಚಿತ್ರಗಳು
Monday, April 12, 2021
ಪಂಗುನಿ ಉತ್ತರಂ ಮಾಹಾತ್ಮ್ಯಂ.
Sunday, August 26, 2018
itni Shakti Hame Dena Data Lyrics Translation | Ankush
Music: Kuldeep Singh
Singer: Poornima
itni shakti hume dena data
man ka vishwas kamzor ho na
hum chalen nek raste pe hamse
bhoolkar bhi koi bhool ho na
give us so much strength, O Lord,
that the faith in our hearts never wavers.
may we walk the path of goodness
and we don’t make a mistake even accidentally.
door agyaan ke hon andhere
tu hamein gyaan ki roshni de
har buraai se bachte rahein hum
jitni bhi de bhali zindagi de
bair ho na kisi ka kisi se
bhaawana man mein badle ki ho na
let the darkness of ignorance be away,
give us the light of knowledge..
let us be far from all bad things,
however much life you give us, it be good.
may there be no ill will between people,
and there be no feeling of revenge.
hum chalein nek raste pe hamse
bhoolkar bhi koi bhool ho na
itni shakti humein dena data
man ka vishwas kamzor ho na
hum na sochein hamen kya mila hai
hum yeh sochen kiya kya hai arpan
phool khushiyon ke baanTein sabhi ko
sabka jeevan hi ban jaaye madhuban
apni karuna ka jal tu baha ke
kar de paavan har ik man ka kona
may we never think what we have got,
but what is it that we have contributed.
let us give the flowers of happiness to all,
and everyone’s lives become a garden of sweetness,
you flow the water of your compassion,
and make every corner of the heart pious.
hum chalein nek raste pe humse
bhoolkar bhi koi bhool ho na
itni shakti hame dena data
man ka vishwas kamzor ho na
reference
click on
Saturday, June 16, 2018
ಸರಕು
ಭ್ರಮೆಯಲ್ಲಿ ಕಣ್ಣು ತೇಲುತಿರುವಾಗ
ಯಾವುದೋ ಅನ್ಯಗ್ರಹದಿಂದ
ಸರಕು ಬರಬೇಕು
ಬ್ಯಾಚುಲರ್ ಲೈಫ್ ನ
ಸರಿರಾತ್ರಿಯ ಕನಸ್ಸಿನಲ್ಲಿ
ಬರುವ ಅಪ್ಸರೆಯಂತೆ..
ಬದುಕು ಬಹುಶಃ ಇದರೊಳಗೆ
ರಮಿಸಿ, ವಿಮಿಸಿ,
ಹಳೆಯ ಭಾವನೆಗಳೆಲ್ಲ ದಹಿಸಿ
ಸ್ವಲ್ಪ ನೆಶೆಯೇರುವ ಹೊತ್ತಿಗೆ
ಮನಸ್ಸು ಯಾವುದೋ ಅನ್ಯಗ್ರಹದ
ಅತೃಪ್ತ ಆತ್ಮದೊಳಗೆ
ವಿಲೀನವಾಗಿ ಬಿಡಬೇಕು..
Tuesday, June 5, 2018
ಬಂಧಿ...
ಗರಿ ಬಿಚ್ಚಿ ಹಾರಲೆತ್ನಿಸುತಿರುವ
ಬಾವನೆಗಳಿಗೆ ಪದಗಳ
ಸಂಕೋಲೆ ಹಾಕಿ
ಬಿಳಿ ಹಾಳೆಯ ಮೇಲೆ
ಕವಿತೆಯಾಗಿಸಿ
ಕವಿಯಾಗ ಬೇಕು..
ಇಲ್ಲ
ಚಿತ್ತ ಚಿತ್ತಾರಗಳಲ್ಲಿ ಚಿತ್ರಿಸಿ
ಕಲಾವಿದನಾಗ ಬೇಕು...
ಕೃತಿ- ವಿಕೃತಿಯ ಮನಸ್ಸಿನ
ಪಾತ್ರಗಳನ್ನ ಸೃಷ್ಟಿಸಿ,
ಪ್ರಪಂಚದ ರಂಗ ವೇದಿಕೆಯ
ಮೇಲೆ ಸಮಾಜ ಮುಖಿಯನ್ನಾಗಿಸಿ
ನನಗಿಷ್ಟ ಬಂದಂತೆ
ಕುಣಿಸುವ
ತಣಿಸುವ
ಕಥೆಯನ್ನೆ ಎಣೆದು
ಕಥೆಗಾರನೆ ಆಗಬೇಕು..
ಎಲ್ಲವು ನನ್ನ ಕಲ್ಪನೆಯಲಿ
ಬಂಧಿಯಾಗ ಬೇಕು..
ನಾ ಕಲ್ಪನೆಯಲ್ಲಿ
ಬಂಧಿಯಾದಂತೆ...
ಕಿರಣ್ ಆತ್ರೇಯ...
................~•~...............
Thursday, March 22, 2018
ಕವಿತೆ ದೂಳಿಡಿದಾಗ...
ರೋಡಿನಲ್ಲೆ ಪಕ್ಕದಲ್ಲೆ
ಕಾರ್ಖಾನೆಗಳಿಂದ
ಉಗಿಯುತ್ತಿದ್ದ ಹಬೆಯಲ್ಲೆ
ಚಿಕ್ಕ ಚಿಕ್ಕ ಶೋಗಿಟ್ಟಿದ್ದ
ಪ್ಲಾಸ್ಟಿಕ್ ಗಿಡಗಳ ಜೊತೆ
ಪುಟ್ಟ ಕಂದಮ್ಮ
ಆಯಾಗಿ ಆಟ ಆಡುವಾಗ..
ಬಾರಿ ಗಾತ್ರದ ವಾಹನಗಳು
ಉಗಿಯುತ್ತಿರುವ ಹೊಗೆಯಲ್ಲೆ
ದೂಳಿಡಿದು ಕೂತ
ಮುದುಕಿಯು ಹಳೆಯದನ್ನ
ಮೆಲುಕು ಹಾಕುವಾಗ
ಹೊಸತು ಹಳೆಯದನ್ನ
ಕಂಡಾಗ
ನನ್ನ ಕವಿತೆಗೆ
ದೂಳಿಡಿಯಿತು..
ನಿಶ್ಕ್ರಿಯನಾದ ಕವಿ
ಜಗತ್ತನ್ನ ಮರೆತು
ಮತ್ತೊಮ್ಮೆ ಬರೆಯಲು
ಆರಂಭಿಸಿದಾಗ
ಮತ್ತೆ ಮತ್ತೆ
ಕವಿತೆಗಳಿಗೆ
ದೂಳಿಡಿಯಿತು....
ಕಿರಣ್ ಆತ್ರೇಯ..
Thursday, October 12, 2017
ಕನಸುಗಳು..
ಪ್ರೀತಿಯಿಂದ ಕಟ್ಟಿದ
ಕನಸುಗಳು ಭಗ್ನವಾಗುವುದಿಲ್ಲ..
ಅವು ಸದಾಕಾಲ ನಮ್ಮನ್ನ
ಕಾಯುತ್ತವೆ....
ಜೀವಂತವಾಗಿರುವಂತೆ...
ಮತ್ತೋಂದಷ್ಟು ಕನಸುಗಳಿಗೆ
ಸ್ಪೂರ್ತಿ ಆಗುತ್ತವೆ..
ಕೋಂಡಿಯಾಗಿ
ಆಸರೆಯಾಗುತ್ತವೆ
ಮತ್ತಷ್ಟು ಕನಸುಗಳಿಗೆ....
ಕಿರಣ್ ಆತ್ರೇಯ..
Friday, August 18, 2017
ಸುಮ್ನೆ ಪ್ರೀತ್ಸಿ....
ನೀನು ದ್ವೇಷಿಸಲೇ ಬೇಕೆಂದು ಹೋರಟಿದ್ದಿಯೇ
ಸಣ್ಣ ತಪ್ಪುಗಳು ಬೆಟ್ಟದಂತೆ ಕಾಣುತ್ತವೆ...
ನೀನು ಪ್ರೀತಿಸಲೇ ಬೇಕೆಂದು ಪಣತೋಟ್ಟಿದ್ದರೆ
ತಪ್ಪು ಒಪ್ಪುಗಳಿಗೆ ಜಾಗವೇ ಇರುತ್ತಿರಲಿಲ್ಲ...
ನೀನು ಅವನನ್ನ ಪ್ರೀತಿಸುತ್ತಿದ್ದೀಯವೆಂದರೆ
ಅವನ ಆದರ್ಶ ತತ್ವಗಳನ್ನ ಒಪ್ಪಿಕೋಳ್ಳಲೇ
ಬೇಕೆಂದೇನಿಲ್ಲ...
ನೀನು ಅವನ ಆದರ್ಶಗಳನ್ನ ಒಪ್ಪಿಕೋಂಡ
ಮಾತ್ರಕ್ಕೆ ಅವನನ್ನ ಪ್ರೀತಿಸುತ್ತಿರುವೆ ಎಂದೇನಿಲ್ಲ...
ಅವನ ಪ್ರೀತಿಯನ್ನ ನೀನು ತತ್ವಜ್ಞಾನಿಯಂತೆ
ನೋಡಿದ್ದರೆ ಚರ್ಚಿಸಲಿಕ್ಕೆ ಸಾಕಷ್ಟಿರುತಿತ್ತು..
ತನ್ನ ಸ್ನೇಹವನ್ನ ಹೆಚ್ಚು ಖಚಿತಗೋಳಿಸಿದ್ದಾನೆಂದರೆ
ಅದು ನಿನ್ನ ಪ್ರೀತಿಸುವುದಲ್ಲದೆ ಮತ್ತೇನಿರುತಿತ್ತು..
Kiran Athrey
Thursday, July 13, 2017
#ಕವಿ
ಕವಿ
ಮತ್ತೆ ಮತ್ತೆ ಹುಟ್ಟಿ
ಸಾಯ್ತಾನೆ..
ತನ್ನ ಕವಿತೆಗಳಲ್ಲಿ..
ಮತ್ತೆ ಮತ್ತೆ ಆಡ್ತಾನೆ
ಪ್ರೇಮದ ಗೀತೆಯನ್ನ
ಕೆಲವೋಮ್ಮೆ ವಿರಹದ
ಗೀತೆಯನ್ನ...
ಈ ಯುಗ
ಮುಗಿಯುವ ತನಕ
ಮತ್ತೆ ಮತ್ತೆ ಹುಟ್ಟಿ
ಸಾಯುವ ತನಕ....
Kiran Athrey
Thursday, June 29, 2017
ಪರಿಸರದ ಅಧ್ಯಾಯ...
ಕೆಲಸವಿಲ್ಲದೆ ಊರಿಗೆ ಬಂದ ಗುಂಡ
ಜಾಗತಿಕ ತಾಪಮಾನ ಏರಿತ್ತು
ಗುಂಡನ ನೆತ್ತಿಯ ಮೇಲು ಕೋಪವಿತ್ತು..
ಅಷ್ಟು ಇಷ್ಟು ಕೂಡಿಟ್ಟ ದುಡ್ಡನ್ನ ಗಂಟಿಕ್ಕಿದ
ಹೊರಟೇ ಬಿಟ್ಟ ಕೃಷಿ ವಿಧ್ಯಾಲಯದ ಕಡೆಗೆ
ಮರ ಗಿಡಗಳಲ್ಲಿ ಅದೆಷ್ಟು ಬಗೆ
ಎಲ್ಲಾ ಬಗೆಯ ಬೀಜಗಳನ್ನ ಆರಿಸಿಕೊಂಡ.
ಒಂದಷ್ಟು ಕವರ್ಗಳೊಂದಿಗೆ
ಊರಿಗೆ ಬಂದೇ ಬಿಟ್ಟ..
ಭೂತಾಯಿ ಎಷ್ಟು ಬೇಕಾದರೂ
ಕೊಡುವಳು ಪ್ರೀತಿ.
ಬಗೆಬಗೆಯ ಖಾಧ್ಯಗಳನ್ನ
ತಾಯಿ ಮನೆ ಮಂದಿಗೆಲ್ಲಾ
ಬೇಸಾಕುವ ರೀತಿ...
ಕವರ್ ಗಳಿಗೆ ಮಣ್ಣು ತುಂಬಿದ
ಬೀಜವನ್ನ ಹೂಣಿದ, ನೀರನ್ನ ಬಡಿಸಿದ
ದಿನಗಳು ಕಳೆದಂತೆ
ಶಿವನ ಶಾಂತ ಕಣ್ಣು ಬಿಟ್ಟಂತೆ
ಹಸಿರಿನ ಬುಗ್ಗೆ ಗಿಡವಾಗಿ
ಕವರ್ನಲ್ಲಿ ಬೆಳೆದೇ ಬಿಟ್ಟಿತು..
ಗುದ್ದಲಿ ಸಲಾಕೆ ಇಡಿದ
ಹಳ್ಳಿಯ ಸುತ್ತ ಬರುಡಾಗಿದನ್ನ ನೋಡಿದ
ಗಿಡ ನೆಡುವ ಕಾಮಗಾರಿಯನ್ನ
ಆರಂಭಿಸಿಯೇ ಬಿಟ್ಟ. ..
ಹಳ್ಳಿ ಮಂದಿ ನೋಡಿದರು
ಬೇರೇ ಕ್ಯಾಮೆ ಇಲ್ಲ ಎಂದು ಜರಿದರು..
ದಿನಗಳು ಉರುಳಿದಂತೆ
ಬರುಡಾಗಿದ್ದ ನೆಲದಲ್ಲಿ
ಮರ ಗಿಡಗಳು ದಾಂಪತ್ಯ ನೆಡೆಸಿದವು
ಹಚ್ಚ ಹಸಿರಿನಿಂದ ಸ್ವರ್ಗವಾಯಿತು ಹಳ್ಳಿ..
ಜರಿದ ಮಂದಿ ಗುಂಡನ
ಕೆಲಸವನ್ನ ಒಪ್ಪಿಕೊಂಡರು
ಹಾಗೆ ಅಪ್ಪಿಕೊಂಡರು...
(ಇಲ್ಲಿಗೆ ಅಧ್ಯಾಯ ಸಮಾಪ್ತಿ
ಕೇಳಿದವರಿಗೆ ಓದಿದವರಿಗೆ
ಗಿಡ ನೆಡುವ ಬುದ್ಧಿ ಬರಲಿ
ಎಲ್ಲಾ ಕಡೆ ಹಸಿರು ಬೆಳೆಯಲಿ
ಕಾಲಕಾಲಕ್ಕೆ ಮಳೆಯಾಗಲಿ
ಬೆಳೆಯ ಬೆಳೆವ ರೈತ ಸುಖವಾಗಿರಲಿ
ಜೈ ಪ್ರಕೃತಿ ಮಾತೆ..)
Kiran Athrey
Tuesday, June 20, 2017
ನೀನೇ...
ನಿನ್ನಂತೆ ನಟಿಸುವೆನು
ಒಮ್ಮೊಮ್ಮೆ
ನೀನ್ನನ್ನೆ ಅನುಕರಿಸುವೆ
ಮತ್ತೊಮ್ಮೆ..
ನೀ ನುಡಿದದ್ದೆಲ್ಲವು
ಕೊರೆವ ಚಳಿಯಲೂ
ಹೃದಯದಲ್ಲಿ ಬೆಚ್ಚಗೆ
ಹಸಿರಾಗಿದೆ..
ಕಳೆದ ಕ್ಷಣಗಳು ನೆನಪಾಗಿ
ಸದಾ ಅರಳುತಿದೆ..
ದೇಹ ಬಾಡ ಬಹುದು
ಉಸಿರು ನಿಲ್ಲ ಬಹುದು..
ಹುಟ್ಟುವ ನೆನಪಿಗೆ
ಮತ್ತೆ ಮತ್ತೆ ಆಯುಷ್ಯ
ಹೆಚ್ಚುತಿದೆ..
Saturday, May 20, 2017
#ಕನ್ನಡಿಗರೇ ನಮಗಿದು ದೊಡ್ಡ ಸವಾಲ್..
#ಕನ್ನಡಿಗರೇ ನಮಗಿದು ದೊಡ್ಡ #ಸವಾಲ್...!!!
ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಕನ್ನಡಕ್ಕೆ ಬಂದಿದ್ದು ಸರಸ್ವತಿ ಪುತ್ರರಿಗೆ ಏನು ಬರ ಇಲ್ಲ. . ಓದೋ ಅಭ್ಯಾಸ ಕಮ್ಮಿ ಆಗ್ತಾ ಇರೋ ಈ ಕಾಲದಲ್ಲಿ..
ಒಂದು ಭಾಷೆ, ನಾಡು, ಸಂಸ್ಕೃತಿ, ಅಲ್ಲಿನ ಸೃಜನಶೀಲತೆ ಯನ್ನ ಹೆಚ್ಚು ಪ್ರತಿಬಿಂಬುಸ್ತಾ ಇರೋದು ಚಿತ್ರರಂಗ.. ನಾಡು ನುಡಿ ಯನ್ನು ಹೆಮ್ಮೆಯಿಂದ ಮೆರುಸ್ತಾ ಇರೊರು ಕಲಾವಿದರು.. ಆದರೆ ನಾವುಗಳು ಕಲಾವಿದರನ್ನ ಕಲಾವಿದರಾಗಿ ನೋಡದೇ ಇವ ನಮ್ಮ ಹೀರೋ, ಅವ ನಿಮ್ಮ ಹೀರೋ ಇವನೇ great ಅವನು ನಾಲಾಯಕ್ ಈ ರೀತಿ ನಮ್ಮಲ್ಲೆ ನಾವು ದ್ವೇಷವನ್ನ ಮಾಡ್ಕೋಳೋದು ನಿಜಕ್ಕೂ ನಾಚಿಕೆಗೇಡು..
ಕಲಾವಿದರನ್ನ ಅವರ ಪ್ರತಿಭೆ ಇಂದ ಗುರುತಿಸೋದಕ್ಕಿಂತ ನಾವೇ ಪಕ್ಷವನ್ನಾಗಿ ಮಾಡ್ಕೋಂಡಿರೋದು ವಿಷಾದನೀಯ ಸಂಗತಿ.. ಬೇರೆ ಭಾಷೆಯ cinemaಗಳ ಅನುಕರಣೇಗಿಂತ ಹೆಚ್ಚು ಅವಶ್ಯಕತೆ ಇರೋದು ನಮ್ಮಲ್ಲಿನ ಸೃಜನಶೀಲತೆ ಯನ್ನ ಪ್ರದರ್ಶಿಸುವುದು.. ಜೊತೆಗೆ ಪೂರ್ವಪೂರ್ವಾಗ್ರಹ ಪೀಡಿತರಾಗದೇ ಪ್ರತಿಭೆ ಇರೋರನ್ನ ಮನಸ್ಪೂರ್ವಕವಾಗಿ ಒಪ್ಕೋಳ್ಳೋದು ನಮ್ಮ ಕರ್ತವ್ಯ ನು ಕೂಡ ಆಗಬೇಕಿದೆ... ಇಲ್ಲ ಅಂದರೆ 30 ವರ್ಷಗಳ ನಂತರ ಪ್ರತಿಭೆಯನ್ನ ಗುರುತಿಸೋ ಕಡೆ ಪ್ರತಿಭೆಗಳು ಮೆರೆಯುತ್ತೆ. ಮತ್ತೆ ಆಗ ನಾವು ಕನ್ನಡಿಗರಾಗಿ ಹುಟ್ಟಿ ಬೇರೆ ಭಾಷಿಗ ಅಂತ ಹೇಳ್ದಾಗ ಕನ್ನಡಿಗರಿಗೇ ಸ್ವಲ್ಪ acidity ಜಾಸ್ತಿ ಆಗುತ್ತೆ... ನಮ್ಮ ಭಾಷೆಯ ಕಲಾವಿದರನ್ನ ಪೂರ್ವಾಗ್ರಹ ಪೀಡಿತ ರಾಗದೆ ಪ್ರೀತಿಸೋದು ನಿಜಕ್ಕೂ ನಮಗೆ ದೊಡ್ಡ ಸವಾಲ್....!!!
Kiran Athrey
Friday, April 14, 2017
Wanting the love of Divine..!!
Wanting the love of Divine..!!
The flower basking
In the field
To find her love with sun
But it would be fed-up in few hours..
The honey-Bee singing their
eternal song in the flower ear
With chorus of gentle breeze..
Is it only a lust..?
Or
Is that blindness of love..?
But
The poet still searching,
wanting the love of divine
in permanent...
- Kiran Athrey
Tuesday, November 29, 2016
ಶಿವನ ಕೃಪೆ ಇರಲಿ...
ಶಿವನ ಕೃಪೆ ಇರಲಿ...
ಅ ಆ ಇ ಈ ಹೇಳಿಕೊಟ್ಟ ಅಮ್ಮ ಸುಮ್ಮನಾದಳು
ವ್ಯಾಕರಣ ಕಲಿಸಿದ ಮೇಸ್ತ್ರು ಈಗ ಅಜ್ಜ ಆಗಿರಬಹುದು..!!
ಬದುಕಲ್ಲಿ ಏನಿಲ್ಲ.! ಎಂದ ಅಪ್ಪ,
ಅವರವರ ಕರ್ಮಕ್ಕೆ ಎಷ್ಟೆಂದು ಪಾಲು ಲೆಕ್ಕ ಹಾಕಿಯಾನೇ ಆ ಭಗವಂತ..
ಕೆಟ್ಟ ಕುಂಟ ನೆಪ, ಪೋಲಿತನದ ಮಾತು, ಆಟಗಳನ್ನು
ಒಳ್ಳೆಯದೆಂದೇ ಉದ್ಘೋಷಿಸಿದ
ಸ್ನೇಹಿತ ಮಹಾನುಭಾವಿಗಳು..
ಎಲ್ಲದಕ್ಕೂ ಹಣೆಗೆ ಕಪ್ಪುಹಲಗೆ ಹಾಕಿ
ತಪ್ಪು ಎಂದು ಗೀಚುವ ಮನೆಮಂದಿ ಊರಿನವರು..
ದಾರಿಯಲ್ಲಿ ಹೋಗುವಾಗ ಬುದ್ಧಿ ಹಾಳಾಗೋತನಕ ಮಂಡೆ
ಬಿಸಿಮಾಡುವ ಆ ಸೂರ್ಯನಿಗೆ ಕಂಬಳಿ ಒದ್ದಿಸಿ,
ಕತ್ತಲಲ್ಲೆ ಟಾರ್ಚು ಇಡಿದು
ಬರೆದು ಬರೆದು ಬೆರಳುಗಳಿಗೆ ಜೋಂಪಿಡಿದಾಗ
ಕಣ್ಣುಗಳು ಪಿಳಿ ಪಿಳಿ ಕೆಂಪಾಗಿ ಅರಳಿದಾಗ
ಕಂಬಳಿ ತೆಗೆದು ಸೂರ್ಯನ ನೆತ್ತಿಗೆ ತಣ್ಣೀರು
ಹಾಕೋ ಬದುಕಿಗೆ ಏನೆನ್ನ ಬಹುದು...?
ಎರಡೇ ದಿನ ಮಾಡಿ ಕೆಲಸವನ್ನ ಬದಲಿಸುತ್ತಿದ್ದ
ರಸ್ತೆಯ ಕೊನೆಯ ಮನೆಯವ.
ನಾ ಹೇಳೇ ಬಿಟ್ಟೆ
ಕಟ್ಟಕಡೆಯದಾಗಿ ಮಾಡುತ್ತಿರುವ ಕೆಲಸದಲ್ಲೇ
ಜೀವನವನ್ನ ರೂಪಿಸಿಕೊಳ್ಳುತ್ತೇನೆ..
ತಿಂಗಳಾನುಗಟ್ಲೆ ನನ್ನ ಜುಟ್ಟು, ಜನಿವಾರನ
ಬಾಂಡಲಿಯಲಿ ಹಾಕಿ ಕೆಂಪಾಗಿ ಉರಿದು,
ಅಷ್ಟೋ ಇಷ್ಟೋ ಒಗ್ಗರಣೆ ಹಾಕಿ ಮುಕ್ಕುವವರಿಗೆ ಕೊಟ್ಟು
ಬರೋ ಸಂಬಳದಲ್ಲೇ ನನ್ನ ಜೀವನ
ನನ್ನ ನಂಬಿದವರ ಉದರ ಪೋಷಣೆ...
ಎಷ್ಟೊಂದು ಕನಸುಗಳಿದ್ದವು
ಈ ಪುಟ್ಟ ಕಣ್ಣುಗಳ ತುಂಬ..
ಎಲ್ಲವನ್ನೂ ಮರೆಸಿತೆ
ಈ ವಾಸ್ತವತೆಯ ಬಿಂಬ..
ಅಬ್ಬಬ್ಬ ಎಂದರೆ ಎಷ್ಟು ದಿನ
ಕೇವಲ ವರ್ಷಾನುಗಟ್ಟಲೆ
ಇಲ್ಲ ತಿಂಗಳು ಗಟ್ಟಲೆ
ಹಿರಿದಾದ ರಸ್ತೆಗಳು ಕಿರಿದಾಗಿ
ಮುಖದ ಮೇಲೆ ಹರಿದು
ಚರ್ಮವನ್ನ ಸುಕ್ಕುಗೆಡಿಸೋ ತನಕ..
ಮತ್ತೊಬ್ಬರ ಪಾಲಿಗೆ ಕಥೆಯಾಗುವ ತನಕ..
ಈ ಬದುಕು ಸಾಗುತಿರಲಿ..
ವಾಸ್ತವತೆಯ ಭೂತ ಕನಸುಗಳನ್ನು ನಂದಿಸದಿರಲಿ..
ಜೊತೆಗೆ ಶಿವನ ಕೃಪೆ ಇರಲಿ...
ಕಿರಣ್ ಆತ್ರೇಯ್...
Friday, July 8, 2016
Love
just I wss acting like a krishn
In the stage of world..
she wsss watching me
Like a moon of Serenity at ease...
kiranAthrey..
Wednesday, June 22, 2016
Just remember me....
O my dear love..
just remember me..
When you be in sad,
How I shivered in front of you
when i met you at first time,
Which makes you smile...
Then forget me....
When you be in angry,
What I cracked unlaughable jokes
when i was with you,
Which feels you joy..
Then forget me.
When you be alone,
How I pretended like friend of you
when i wore mask of silence,
Which intrudes you pessimism
Then forgive me..
When you get disgust about life,
How I still live in memories of you
Which makes you fright
Please...please...please
Then don't forget me..
A Human...
Who are you..?
Just understand once,
What to give people
Who Believes you..?
Eventually,
you will be a human...
Tuesday, April 5, 2016
A Madrigal
O my angel..
Don’t go anywhere from me..
Stay then here forever with me…
Don’t show your crabbed eye
Upon my life…
Please confer me, be as moon eye
Then blow a gentle breeze
on my life…
My blood flows nimble..
Singing your name like humble…
My vein always remember your blee..
By your presence, my heart always glee…
O my love..
O my angel..
Don’t go anywhere from me..
Please stay always with in me…


